ಸಮೀಕ್ಷೆ

Tuesday, April 30, 2013

ಭಜ ಗೋವಿಂದಂ ರಚನ: ಆದಿ ಶಂಕರಾಚಾರ್ಯ

›
ರಚನ : ಆದಿ ಶಂಕರಾಚಾರ್ಯ ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ | ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕ್ರಿಂಕರಣೇ || 1 || ಮೂಢ ಜಹೀಹ...
1 comment:
Thursday, April 25, 2013

ಪುಣ್ಯಕೋಟಿ ಗೋವಿನ ಹಾಡು (Punyakoti Govina Haadu Lyrics)

›
ಧರಣಿ ಮಂಡಲ ಮಧ್ಯದೊಳಗೆ   ಮೆರೆಯುತಿಹ ಕರ್ಣಾಟ ದೇಶದೊಳಿರುವ  ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು  ಉದಯ ಕಾಲದೊಳೆದ್ದು ಗೊಲ್ಲನು   ನದಿಯ ಸ್ನಾನವ ಮಾಡ...
37 comments:
Monday, August 20, 2012

ಸ್ವಾಮಿ ವಿವೇಕಾನಂದ

›
ನಿರಂತರ ಪ್ರಯತ್ನವೇ ಜೀವನ; ತುದಿಮುಟ್ಟಿದೆವೆಂದು ನಿಲ್ಲುವುದೇ ಮೃತ್ಯು. ಸಲ ಸಲವೂ ತನ್ನನ್ನು ತಾನು ಮೀರಲೆಳಸುವುದೇ ಸಾಧನೆ. ಅನಂತವಾದ ಆತ್ಮವನ್ನು ಅನಂತವಾಗಿಯೇ ಸಾಧಿಸ ...
Wednesday, June 20, 2012

ಯಾಕೆ ಬಡೆದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ಮೆಚ್ಚಿ

›
ಯಾಕೆ ಬಡೆದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ಮೆಚ್ಚಿ | ನೀನೂಗದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ|| ಹೆಂಡ್ರು ಮಕ್ಕಳಿರುವರು ತಮ್ಮ ಎಲ್ಲಿ ತನಕ | ಇದ್ದರೆ...

ಒಡೆಯದ ಒಡಪೆ ಒಲವಿನ ಮುಡಿಪೇ

›
ಒಡೆಯದ ಒಡಪೆ ಒಲವಿನ ಮುಡಿಪೇ ಸನಿಹಕೆ ಸೆಳೆದವಳೇ ಕಾಡುವ ಕನಸೇ ಕನ್ನಡಿ ತಿನಿಸೇ ದೂರವೇ ಉಳಿದವಳೇ ಬಾರೆ ಬಾಬಳಿಗೆ ಇಂದೇ ಈಗಳಿಗೆ ಬಾ ಬಾ... ಮಾಯಾ ಜಿಂಕೆಯ ನಡೆಯವಳೇ ಬೆ...
Thursday, March 8, 2012

ಧರ್ಮ

›
ಶ್ರೀ ತ.ರಾ.ಸು  ಅವರ ರಕ್ತ ರಾತ್ರಿ ಕಾದಂಬರಿಯ, ೧೧೭ - ೧೧೮ ಪುಟದಿಂದ. ಧರ್ಮ ಮಾರುಕಟ್ಟೆಯಲ್ಲ. ಗುರು ವ್ಯಾಪಾರಿಯಲ್ಲ. ನೀನು ಶಿಷ್ಯತ್ವದ ಬೆಲೆ ಕೊಟ್ಟರೆ, ನಿನಗೆ ನನ್ನ...
Thursday, December 8, 2011

ನೇತ್ರದಂದದೆ ನೋಟ

›
ಸತ್ಯ ಶಿವ ಸುಂದರದ ಸಚ್ಚಿದಾನಂದನದ | ಭಿತ್ತಿಯಲಿ ಬಣ್ಣ ಬಣ್ಣದ ಜೀವಚಿತ್ರ || ನಿತ್ಯ ನೀನದ ನೆನೆದು ಚಿತ್ರದಲಿ ಮನವರಿಸೆ ವೃತ್ತಿ ತನ್ಮಯವಹುದೋ -- ಮಂಕುತಿಮ್ಮ || ಸತ...

ಬ್ರಹ್ಮೊದ್ಯನ

›
ತಿರುತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು | ತಿರೆಗುರುಳುವುದು ತನ್ನ ಬಲವ ತಾಂ ಕಳೆದು || ನರನುಮಂತೆಯೆ ಸುತ್ತಿ ಸುತ್ತಿ ಕಡೆಗೊಂದು ದಿನ | ತೆರುವನಸ್ಥಿಯ ಧರೆಗೆ -...
Wednesday, October 19, 2011

ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ... ಲೋಕಾ ತಲ್ಲಣಿಸುತಾವೋ...

›
ಯಾತಕ್ಕೆ ಮಳೆ ಹೋದವೋ ಶಿವ ಶಿವ ಶಿವ | ಲೋಕಾ ತಲ್ಲಣಿಸುತಾವೋ  ಶಿವ ಶಿವ || ಬೇಕಿಲ್ಲಾದಿದ್ದರೆ  ಬೆಂಕಿಯ ಮಳೆ ಸುರಿದು | ಉರಿಸಿ ಕೊಲ್ಲಲುಬಾರದೆ!! || ಹೊಟ್ಟೆಗೆ ಅನ್...
2 comments:
›
Home
View web version
Powered by Blogger.